Entertainment
ಬಿಜೆಪಿ ಟಿಕೆಟ್ ಕೈ ತಪ್ಪುವ ಆತಂಕ; ಮೈಸೂರಿನಲ್ಲಿ ಇಂದು ಪ್ರತಾಪ್ ಸಿಂಹ ಅಭಿಮಾನಿಗಳಿಂದ ಧರಣಿ
ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಸಿಟ್ಟಾಗಿದ್ದಾರೆ. ಬಿಜೆಪಿ ಹೈಕಮಾಂಡ್ ಪಟ್ಟಿ ಬಿಡುಗಡೆಗೂ ಮೊದಲೇ ಸಿಟ್ಟಾಗಿದ್ದಾರೆ. ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೇಲೂ ಪ್ರತಾಪ್ ಸಿಂಹ ಸಿಟ್ಟಾಗಿದ್ದಾರೆ.
By: kannada_news18
- Mar 13 2024
- 0
- 0 Views
ONLY AVAILABLE IN PAID PLANS